ಕೆರೆಗೆ ಬಿದ್ದು ವ್ಯಕ್ತಿ ಸಾವು

ಶೇರ್ ಮಾಡಿ

ನೇಸರ ಜು05: ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಬೆಳಂದೂರು ಗ್ರಾಮದ ಕೆಲಂಬೇರಿ ಎಂಬಲ್ಲಿ ನಾರಾಯಣ ಆಚಾರಿ (66 ವ) ಎನ್ನುವವರು ಕೆರೆಗೆ ಬಿದ್ದು ಮೃತಪಟ್ಟಿದ್ದು ಜು:04 ರಂದು ನಡೆದಿದೆ.
ಮೃತರ ಮಗ ನಿರ್ಮಲಕುಮಾರ ದೂರಿನ ಮೇರೆಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

Leave a Reply

error: Content is protected !!