ಕೃಷಿತೋಟಗಳಿಗೆ ಒಂಟಿ ಸಲಗ ದಾಳಿ; ಅಡಕೆ,ಬಾಳೆ ಕೃಷಿಗೆ ಹಾನಿ

ಶೇರ್ ಮಾಡಿ

ನೇಸರ ಜು.07: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕುಕ್ಕಾಜೆ ಎಂಬಲ್ಲಿ ಎಂ.ಆರ್. ಜಾರ್ಜ್ ಹಾಗೂ ಎಂ.ವಿ.ಸೆಬಾಸ್ಟಿಯನ್ ಎಂಬವರ ಕೃಷಿತೋಟಗಳಿಗೆ ದಾಳಿ ನಡೆಸಿದ ಒಂಟಿ ಸಲಗ ಅಡಕೆ,ಬಾಳೆ ಕೃಷಿಗೆ ಹಾನಿ ಮಾಡಿದೆ.
ಕಳೆದ ಕೆಲವು ದಿನಗಳಿಂದ ಒಂಟಿ ಸಲಗ ಈ ಪ್ರದೇಶದ ಸಹಿತ ತೋಟತ್ತಾಡಿ ಗ್ರಾಮದ ಆಸು ಪಾಸು ತಿರುಗಾಡುತ್ತಿರುವ ಕರುಹುಗಳು ಕಂಡುಬಂದಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

error: Content is protected !!