ಕೊಕ್ಕಡ: ಮೀಯಾಳ ಉದಯ ಕುಮಾರ್.ರೈ ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ಕೊಕ್ಕಡ: ಕೌಕ್ರಾಡಿ ಗ್ರಾಮದ ಮೀಯಾಳ ನಿವಾಸಿ ಕೃಷಿಕ ಉದಯ ಕುಮಾರ್ ರೈ(52) ಹೃದಯಾಘಾತದಿಂದ ಜೂ.26ರ ರಾತ್ರಿ ನಿಧನರಾದರು.

ಮೃತರ ಪತ್ನಿ ಜಯಶ್ರೀ, ಮಗಳು ಲಿಖಿತ, ಮಗ ಸನತ್ ಅವರನ್ನು ಅಗಲಿದ್ದಾರೆ.

Leave a Reply

error: Content is protected !!