ಅಡ್ಡಹೊಳೆ: ಲಾರಿ ಪಲ್ಟಿ, ಚಾಲಕ ಗಾಯ

ಶೇರ್ ಮಾಡಿ

ನೇಸರ ಮಾ.29: ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಮಧ್ಯೆ ಅಡ್ಡಹೊಳೆ ಎಂಬಲ್ಲಿ ಲಾರಿ ಪಲ್ಟಿ ಹೊಡೆದು ಚಾಲಕ ಗಾಯಗೊಂಡ ಘಟನೆ ಇಂದು (ಮಾ 29) ನಡೆದಿದೆ.
ಬೆಂಗಳೂರಿಂದ ಮಂಗಳೂರಿನ ಕಡೆಗೆ ಕಬ್ಬಿಣದ ಸರಳನ್ನು ಸಾಗಿಸುವ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿ ಹೊಡೆದು. ಚಾಲಕ ಗಾಯಗೊಂಡು, ಆತನನ್ನು ಆಂಬುಲೆನ್ಸ್ ನ ಮುಖಾಂತರ ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ವೀಕ್ಷಿಸಿ SUBSCRIBERS ಮಾಡಿ

—ಜಾಹೀರಾತು—

Leave a Reply

error: Content is protected !!