ಮುಂಡೂರುಪಳಿಕೆ ರಸ್ತೆಯಲ್ಲಿ ಅಪಾಯಕಾರಿ ಮರ ತೆರವು

ಶೇರ್ ಮಾಡಿ

ನೇಸರ ಜು.19: ಕೊಕ್ಕಡ ಗ್ರಾಮದ ಮುಂಡೂರುಪಳಿಕೆ ರಸ್ತೆಯಲ್ಲಿ ಒಂದು ಅಪಾಯಕಾರಿಯಾಗಿ ಇರುವ ಮರ ತೆರವಿಗಾಗಿ ಈ ಬಾಗದ ಜನರ ಬೇಡಿಕೆಗೆ ತಕ್ಷಣ ಸ್ಪಂದಿಸಿ ಸಂಬಂಧ ಪಟ್ಟ ಅರಣ್ಯ ಇಲಾಖೆ ಮೆಸ್ಕಾಂ ಅಧಿಕಾರಿಗಳ ಸಹಕಾರದಲ್ಲಿ ಕೊಕ್ಕಡ ಗ್ರಾಮಪಂಚಾಯತ್ ಅಧ್ಯಕ್ಷರು ಯೋಗೀಶ್ ಅಲಂಬಿಲ ಇವರ ನೇತೃತ್ವದಲ್ಲಿ ತೆರವು ಗೊಳಿಸಲಾಯಿತು.

ಈ ಸಂದರ್ಭ ಗ್ರಾಮಪಂಚಾಯಿತಿ ವಾರ್ಡ್ ಸದಸ್ಯರು ವಿಶ್ವನಾಥ ಕಕ್ಕುದೋಳಿ, ಶರತ್ ಕುಮಾರ್. ಅರಣ್ಯಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ನಾಗರಿಕರು ಉಪಸ್ಥಿತರಿದ್ದರು.

Leave a Reply

error: Content is protected !!