ಪಟ್ಲ ಯಕ್ಷಾಶ್ರಯದ ನಾಲ್ಕನೇ ಮನೆ ಹಸ್ತಾಂತರ

ಶೇರ್ ಮಾಡಿ

ನೇಸರ ಮೇ‌.27: ಪ್ರತಿಷ್ಠಿತ ಮುಂಬಯಿಯ ಉದ್ಯಮಿ MCOY ಕಂಪೆನಿಯ ಆಡಳಿತ ನಿರ್ದೇಶಕರು ಕೆ.ಎಮ್.ಶೆಟ್ಟಿ ಮಧ್ಯಗುತ್ತು ಇವರ ಪ್ರಾಯೋಜಕತ್ವದಲ್ಲಿ ಬಪ್ಪನಾಡು ಮೇಳದ ಕಲಾವಿದ ಕಡಬ ಶ್ರೀನಿವಾಸ ಇವರಿಗೆ ಇಂದು(ಮೇ.27) ಫೌಂಡೇಶನ್ ನ ಪದಾಧಿಕಾರಿಗಳು ಹಸ್ತಾಂತರಿಸಿದರು.
ಈ ಸಮಯದಲ್ಲಿ ಪಟ್ಲ ಸತೀಶ್ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರ್, ಪ್ರದೀಪ್ ಆಳ್ವಾ ಕದ್ರಿ, ರಾಧಾಕೃಷ್ಣ ನಾವಡರು, ಅಶ್ವಿತ್ ಸುಳ್ಯ ಘಟಕದ ಶ್ರೀನಾಥ್ ರೈ, ಪ್ರೀತಂ ರೈ, ರಮೇಶ್ ರೈ ಬೆಳ್ಳಾರೆ ಇವರು ಉಪಸ್ಥಿತರಿದ್ದರು.

ಜಾಹೀರಾತು

Leave a Reply

error: Content is protected !!