ತೋಟಕ್ಕೆ ದಾಳಿ ನಡೆಸಿದ ಒಂಟಿ ಸಲಗ

ಶೇರ್ ಮಾಡಿ

ನೇಸರ ಜು.22: ನಿಡ್ಲೆ ಗ್ರಾಮದ ದರ್ಬೇತಡ್ಕ ವಾಳ್ಯದ ಪಾರ್ಪಿಕಲ್ಲಿನ ಜಯರಾಮ ಪಾಳಂದ್ಯೆ ಅವರ ತೋಟಕ್ಕೆ ಗುರುವಾರ ರಾತ್ರಿ ದಾಳಿ ನಡೆಸಿದ ಒಂಟಿ ಸಲಗ 50 ಕ್ಕಿಂತ ಅಧಿಕ ಫಲ ಬಿಟ್ಟ ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ.

Leave a Reply

error: Content is protected !!