ಪ್ರಕಟಣೆ

ಶೇರ್ ಮಾಡಿ

ಕೊಕ್ಕಡ – ಪೂಟ್ಲಡ್ಕ – ಪೆರಿಯಶಾಂತಿ ಮಾರ್ಗಮಧ್ಯೆ ಪ್ರಯಾಣಿಸುವಾಗ ಸೈಂಟ್ ಚಾರ್ಜ್ ಪಿಯು ಕಾಲೇಜ್ ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಧನ್ಯ. ಡಿ ಎಂಬವರ ಬಸ್ ಪಾಸ್ ಕಳೆದುಹೋಗಿದೆ. ಸಿಕ್ಕಿದಲ್ಲಿ ದಯವಿಟ್ಟು ಕಾಲೇಜಿನ ಕಚೇರಿಗೆ ತಲುಪಿಸಬೇಕಾಗಿ ವಿನಂತಿ.

Leave a Reply

error: Content is protected !!