ಕೆ ಎಸ್ ಎಸ್ ಮಹಾವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

ಶೇರ್ ಮಾಡಿ

ನೇಸರ ಆ.13: ವಿವೇಕಾನಂದ ಕಾಲೇಜು ಪುತ್ತೂರು ಸ್ನಾತಕೋತ್ತರ ವಾಣಿಜ್ಯ ಪದವಿಯ ವತಿಯಿಂದ ಆಯೋಜಿಸಿದ್ದ.’VYOM 2K22′ ಎಂಬ ವಾಣಿಜ್ಯ ಉತ್ಸವದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ 11 ವಿದ್ಯಾರ್ಥಿಗಳು ಭಾಗವಹಿಸಿದ್ದರು.

NESARA|| WhatsApp ||GROUPS

                             

 

                                                       

 

6 ಸ್ಪರ್ಧೆಗಳನ್ನು ಒಳಗೊಂಡಿದ್ದ ಈ ಸ್ಪರ್ಧೆಯಲ್ಲಿ ಅಂತಿಮ ವಾಣಿಜ್ಯ ಪದವಿಯ ವಿಶ್ವಾಸ್ ರಾವ್ ಮತ್ತು ಹೇಮಂತ್(Marketing, ಪ್ರಥಮ), ಸನತ್ ಎ ಎಸ್ ಮತ್ತು ಶ್ರೇಯ ಕೆ.ಎಸ್(Finance, ಪ್ರಥಮ), ಜೀವನ್ ಕೆ ಮತ್ತು ಅನ್ವಿತ್ ಕೆ.ವಿ(Innovation, ಪ್ರಥಮ) ಸ್ಥಾನ ಪಡೆದುಕೊಳ್ಳುವುದರ ಜೊತೆಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Leave a Reply

error: Content is protected !!