ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದ ದಿವಂಗತ ಪ್ರವೀಣ್ ನೆಟ್ಟಾರ್ ಧರ್ಮಪತ್ನಿ ನೂತನ

ಶೇರ್ ಮಾಡಿ

ಬೆಳ್ಳಾರೆ: ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮತ್ತು ಬಂದರು ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವರು ಆಂಗಾರ ಉಪಸ್ಥಿತಿಯಲ್ಲಿ ದಿ.ಪ್ರವೀಣ್ ನೆಟ್ಟಾರು ಪತ್ನಿ ನೂತನರಿಂದ ಅವರಿಂದ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ಬೆಳ್ಳಾರೆ ಗ್ರಾಮಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಆರ್.ಕೆ ಭಟ್ ಕುರುಬುಡೇಳು ಹಾಗೂ ದಿ ಪ್ರವೀಣ್ ಚಿಕ್ಕಪ್ಪ ಜಯರಾಮ ಕಾರ್ಯಾಡಿ, ಮಾವ ಲೋಕೇಶ್ ಪೂಜಾರಿ, ಭಾವ ರಂಜಿತ್ ನೆಟ್ಟಾರು, ನೂತನರ ತಮ್ಮ ಶಿವಪ್ರಸಾದ್ ಉಪಸ್ಥಿತರು.

Leave a Reply

error: Content is protected !!