ಡೆಂಜ ಶಾರದಾ ಉಪ್ಪಾರ್ಣ ನಿಧನ

ಶೇರ್ ಮಾಡಿ

ಕೊಕ್ಕಡ: ಇಲ್ಲಿನ ಡೆಂಜ ನಿವಾಸಿ ನಿವೃತ್ತ ಶಿಕ್ಷಕ ದಿ.ನಾರಾಯಣ ಉಪ್ಪಾರ್ಣರ ಪತ್ನಿ ಶಾರದಾ ಉಪ್ಪಾರ್ಣ ಯಾನೆ ಸತ್ಯವತಿ (86) ಅಲ್ಪಕಾಲದ ಅಸೌಖ್ಯದಿಂದ ನ. 16 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಮೂವರು ಪುತ್ರರಾದ ವೆಂಕಟರಮಣ (ರಮೇಶ) ಉಪ್ಪಾರ್ಣ, ಸುಬ್ರಹ್ಮಣ್ಯ (ಸುರೇಶ) ಉಪ್ಪಾರ್ಣ, ಸೂರ್ಯ ನಾರಾಯಣ ಉಪ್ಪಾರ್ಣ ಹಾಗೂ ಓರ್ವ ಪುತ್ರಿ ವನಜಾಕ್ಷಿ ಇದ್ದಾರೆ.

Leave a Reply

error: Content is protected !!