ಶಿಶಿಲ ವಾಹನ ಚಾಲಕ ಮಾಲಕರಿಂದ ಶಿಶಿಲದ ಶಿಶಿಲೇಶ್ವರ ದೇವಾಲಯದ ಆಂಜನೇಯ ಸ್ವಾಮಿಯ ದ್ವಾರಕ್ಕೆ ಹಿತ್ತಾಳೆ ಕವಚ ಸಮರ್ಪಣೆ

ಶೇರ್ ಮಾಡಿ

ಶಿಶಿಲ ವಾಹನ ಚಾಲಕ ಮಾಲಕರು ಶಿಶಿಲ ಶಿಶಿಲೇಶ್ವರ ದೇವಾಲಯದ ಶ್ರೀ ಆಂಜನೇಯ ಸ್ವಾಮಿಯ ದ್ವಾರಕ್ಕೆ ಹಿತ್ತಾಳೆ ಕವಚ ಒಪ್ಪಿಸಿದರು.

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರ ಶ್ರೀನಿವಾಸ ಮೂಡೆತ್ತಾಯ, ಮುಖ್ಯ ಅರ್ಚಕ ರಾಮ ಕಾರಂತ, ಅರ್ಚಕ ಲಕ್ಷ್ಮಿ ನಾರಾಯಣ, ಊರಿನ ಹಿರಿಯರು ಹಾಗೂ ಎಲ್ಲ ವಾಹನ ಚಾಲಕ-ಮಾಲಕರು ಉಪಸ್ಥಿತರಿದ್ದು, ಶ್ರೀದೇವರ ಪ್ರಸಾದ ಸ್ವೀಕರಿಸಿದರು.

Leave a Reply

error: Content is protected !!