ಪದ್ಮುಂಜ ಶ್ರೀಕಲ್ಕುಡ ಸಪರಿವಾರ ದೈವಸ್ಥಾನದಲ್ಲಿ ಶ್ರಮದಾನ

ಶೇರ್ ಮಾಡಿ

ಪದ್ಮುಂಜ: ಶ್ರೀ ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ ( ರಿ ) ಕಣಿಯೂರು ವಲಯ, ಪದ್ಮುಂಜ ಒಕ್ಕೂಟದ ವತಿಯಿಂದ ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನ, ಕಲ್ಕುಡ ಮಾಡ ಪದ್ಮುಂಜ ಇಲ್ಲಿ ಶ್ರಮದಾನ ನಡೆಸಲಾಯಿತು.

ಈ ಸೇವಾ ಕಾರ್ಯದಲ್ಲಿ ವಲಯ ಒಕ್ಕೂಟದ ಅಧ್ಯಕ್ಷರಾದ ರಮಾನಂದ ಪೂಜಾರಿ, ಪದ್ಮುಂಜ ವಿಭಾಗದ ಸೇವಾಪ್ರತಿನಿಧಿ ಶ್ರೀಮತಿ ತಾರಾ, ಕಣಿಯೂರು ವಿಭಾಗದ ಸೇವಾಪ್ರತಿನಿಧಿ ಶ್ರೀಮತಿ ಪ್ರೇಮ ಉಪಸ್ಥಿತರಿದ್ದರು.

Leave a Reply

error: Content is protected !!