ಸಲ್ಯೂಟ್ ದಿ ಸೈಲೆಂಟ್ ವಕ೯ರ್ ಕಾಯ೯ಕ್ರಮ

ಶೇರ್ ಮಾಡಿ

ಉಡುಪಿ :- ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಸಲ್ಯೂಟ್ ದಿ ಸೈಲೆಂಟ್ ವಕ೯ರ್ ಕಾಯ೯ಕ್ರಮದ ಅಂಗವಾಗಿ ಕೆಇಬಿ ಲೈನ್ ಮೆನ್ ಆನಂದ ಎಂ ಬಾಣಕಾರ ಮತ್ತು ನಿಂಗನಗೌಡ ರವರನ್ನು ಕಲ್ಯಾಣಪುರದಲ್ಲಿ ಫೆ.25ರಂದು ನಡೆದ ಕಾಯ೯ಕ್ರಮದಲ್ಲಿ ಗೌರವಿಸಲಾಯಿತು.

ಈ ಸಂದಭ೯ದಲ್ಲಿ ಘಟಕಾಧ್ಯಕ್ಷೆ ನೈನಾ ನಾಗೇಂದ್ರ ನಾಯಕ್, ಕಾಯ೯ದಶಿ೯ ಸಂಧ್ಯಾ ಕುಂದರ್, ಪೂವ೯ ಅಧ್ಯಕ್ಷರಾದ ಉದಯ್ ನಾಯ್ಕ, ರಾಘವೇಂದ್ರ ಪ್ರಭು, ಕವಾ೯ಲು ಮುಂತಾದವರಿದ್ದರು.

Leave a Reply

error: Content is protected !!