ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಗೌರವಾಧ್ಯಕ್ಷ ಜಯಪ್ರಕಾಶ್ ನೆಕ್ರಾಜೆ ನಿಧನ

ಶೇರ್ ಮಾಡಿ

ನೇಸರ ಡಿ.26: ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಗೌರವಾಧ್ಯಕ್ಷ,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯ. ಅತ್ಯಂತ ಸರಳ ವ್ಯಕ್ತಿತ್ವದ ಶ್ರೀಜಯಪ್ರಕಾಶ್ ನೆಕ್ರಾಜೆರವರು ಇಂದು ಬೆಳಿಗ್ಗೆ ಹೃದಯಾಘಾತದಿಂದಾಗಿ ನಿಧನರಾದರು.
ಮೃತರು ಪತ್ನಿ ಶಶಿಕಲಾ, ಪುತ್ರ ಶ್ರೀಶ ಸುಬ್ರಹ್ಮಣ್ಯ, ಪುತ್ರಿಯರಾದ ಪೂಜಾಲಕ್ಷ್ಮೀ, ಪ್ರಜ್ಞಾ, ಅಳಿಯ ಗಿರೀಶ್ ಭಾರದ್ವಾಜ್, ಸಹೋದರ ಪುತ್ತೂರಿನ ನೋಟರಿ ನ್ಯಾಯವಾದಿ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರೂ ಆಗಿರುವ ಶಿವಪ್ರಸಾದ್ ಎನ್, ಸಹೋದರಿ ಮಧುಶ್ರೀಯವರನ್ನು ಅಗಲಿದ್ದಾರೆ

Leave a Reply

error: Content is protected !!