ಬಡತನದಲ್ಲಿರುವ ಹೊನ್ನಮ್ಮರ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ನೀಡಿದ ಬಾಲಕೃಷ್ಣ ‌ನೈಮಿಷ ಸೌತಡ್ಕ

ಶೇರ್ ಮಾಡಿ

ಕೊಕ್ಕಡ: ಮಹಾವೀರ ಕಾಲೋನಿ ನಿವಾಸಿ ತೀರಾ ಬಡತನದಲ್ಲಿರುವ ಹೊನ್ನಮ್ಮ ಇವರ ಮನೆ ನಿರ್ಮಾಣಕ್ಕೆ ಸಮಾಜ ಸೇವಕ, ಕೊಡುಗೈ ದಾನಿ ಸೌತಡ್ಕ ನೈಮಿಷ ಹೌಸ್ ಆಫ್ ಸ್ಪೈಸಸ್ ಮಾಲಕರಾದ ಬಾಲಕೃಷ್ಣ ‌ನೈಮಿಷ ಇವರು 25,000‌ ಹಣ ಹಾಗೂ ಮನೆಗೆ ಅವಶ್ಯಕತೆ ಇರುವ ದಿನಸಿ ಸಾಮಾಗ್ರಿಗಳ ನೆರವನ್ನು ‌ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗೀಶ್ ಆಲಂಬಿಲ, ಉಪಾಧ್ಯಕ್ಷರಾದ ಪವಿತ್ರ ಗುರುಪ್ರಸಾದ್, ಸದಸ್ಯರಾದ ಪ್ರಭಾಕರ್ ಗೌಡ ಮಲ್ಲಿಗೆಮಜಲು ಉಪಸ್ಥಿತಿ ಇದ್ದರು.

Leave a Reply

error: Content is protected !!