ಬಂದಾರು : ಮತಪ್ರಚಾರ ಮಹಾ ಅಭಿಯಾನ

ಶೇರ್ ಮಾಡಿ

ಮೈರೋಳ್ತಡ್ಕ: ಬೆಳ್ತಂಗಡಿ ಮಂಡಲ ಬಂದಾರು ಶಕ್ತಿ ಕೇಂದ್ರದ ಮೈರೋಳ್ತಡ್ಕ 218ನೇ ವಾರ್ಡ್ ನ ದೇವಧುರ್ಲಭ ಕಾರ್ಯಕರ್ತ ಬಂಧುಗಳಿಂದ ಮಹಾಸಂಪರ್ಕ ಅಭಿಯಾನ ಮತ್ತು ಮತಯಾಚನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಕ್ತಿಕೇಂದ್ರ ಪ್ರಮುಖ್ ಅಶೋಕ ಗೌಡ ಪಾಂಜಾಳ, ಬೂತ್ ಅಧ್ಯಕ್ಷ ಪ್ರಶಾಂತ ಗೌಡ, ಕಾರ್ಯದರ್ಶಿ ಜನಾರ್ಧನ ಗೌಡ ಪುಯಿಲ, ಗ್ರಾ.ಪಂ ಸದಸ್ಯರಾದ ಶ್ರೀಮತಿ ಸುಚಿತ್ರ‌ ಮುರ್ತಾಜೆ, ಪ್ರಮುಖರಾದ ಕೃಷ್ಣಯ್ಯ ಆಚಾರ್ಯ, ಬಾಬು ಗೌಡ, ಸಂದೇಶ್ ಬಿ ಗೌಡ, ಗಿರೀಶ್ ಗೌಡ ಬಿ.ಕೆ, ಶ್ರೀಮತಿ ಮಮತ ನಿನ್ನಿಕಲ್ಲು, ಶ್ರೀಮತಿ ದಮಯಂತಿ ಪಾಂಜಾಳ, ಶ್ರೀಮತಿ ದಿವ್ಯ ಖಂಡಿಗ, ಜಗದೀಶ್ ಗೌಡ ಕೊಂಬೇಡಿ, ಬಾಸ್ಕರ ಹೊಳ್ಳ, ಲಕ್ಷ್ಮಣ ನಾಯ್ಕ, ಚಿದಾನಂದ ಗೌಡ, ಸದಾಶಿವ ಕುರಾಯ, ಗಣೇಶ್ ಪುಯಿಲ, ಬಾಲಕೃಷ್ಣ ಗೌಡ ಕೊಳ್ಳಕೋಡಿ, ಉದಯ ಗೌಡ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ದೇವದುರ್ಲಭ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

See also  ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಸಾಹಿತ್ಯ ಸಮ್ಮೇಳನ: 89ನೇ ಅಧಿವೇಶನ ಉದ್ಘಾಟನೆ

Leave a Reply

Your email address will not be published. Required fields are marked *

error: Content is protected !!