ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ವತಿಯಿಂದ 21 ಗಂಡು ಕರುಗಳು ಮಂಡ್ಯದ ಗೋಶಾಲೆಗೆ

ಶೇರ್ ಮಾಡಿ

ನೇಸರ ಜ.7: ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಇವರ ನೇತೃತ್ವದಲ್ಲಿ ಸುಮಾರು 21 ಗಂಡು ಕರುಗಳನ್ನು ಮಂಡ್ಯದ ಶ್ರೇಯಸ್ ಇಂಟರ್ ನ್ಯಾಷನಲ್ ಗೋಶಾಲೆಗೆ ಕಳಿಸಲಾಯಿತು.

ಈ ಸಂದರ್ಭದಲ್ಲಿ ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷರಾದ ಯಶವಂತ್,ಪ್ರಧಾನ ಕಾರ್ಯದರ್ಶಿ ಅನಿಲ್ ರೈ ಹಾರ್ಪಳ, ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ರವಿ ಪ್ರಸಾದ್ ಶೆಟ್ಟಿ, ಮೋಹನ್ ಶಿಶಿಲ,ದಿನೇಶ್ ಬಂಗೇರ,ಮಲ್ಲೇಶ್,ಹರೀಶ್ ನೆಕ್ಕಿಲಾಡಿ,ವಿನೋದ್ ಶೆಟ್ಟಿ,ಮೋಹನ್ ಕಟ್ಟೆಮಜಲು,ಸಂದೀಪ್ ಶೆಟ್ಟಿ ಪಟ್ಟಿ,ಶಿವರಾಮ ರೈ ಗುತ್ತು ಮೊದಲಾದವರ ನೇತೃತ್ವದಲ್ಲಿ ಗೋಶಾಲೆಗೆ ಗೋವನ್ನು ಕಳುಹಿಸಿಕೊಡಲಾಯಿತು.

Leave a Reply

error: Content is protected !!