ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ,ಇಚ್ಲಂಪಾಡಿ ಇದರ ವತಿಯಿಂದ 39 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ

ಶೇರ್ ಮಾಡಿ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ಇದರ ವತಿಯಿಂದ 39 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವವು ತಾರೀಕು 10-09-2023 ನೇ ಆದಿತ್ಯವಾರ ಶ್ರೀಯುತ ಶುಭಕರ ಹೆಗ್ಗಡೆಯವರ (ಆಡಳಿತ ಮೊಕ್ತೇಸರರು ,ಶ್ರೀ .ದು .ದೇ.ಬೀಡು ಇಚ್ಲಂಪಾಡಿ) ಆಶೀರ್ವಾದಗಳೊಂದಿಗೆ, ಶ್ರೀ ಈಶ್ವರ ಪ್ರಸಾದ್ ಪಿ.ವಿ ಶಾಸ್ತ್ರಿ(ಪ್ರಧಾನ ಅರ್ಚಕರು ,ಶ್ರೀ .ದು .ದೇ.ಬೀಡು ಇಚ್ಲಂಪಾಡಿ)  ಪೌರೋಹಿತ್ಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರ್ಲದ ಶಾಲಾ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿರುವುದೆಂದು ಆಡಳಿತ ಸಮಿತಿ ತಿಳಿಸಿದೆ.

Follow us ON: ಫೇಸ್ಬುಕ್ ಪೇಜ್

ಗೂಗಲ್ ನ್ಯೂಸ್ 

💢ಜಾಹೀರಾತು💢

NESARA|| WhatsApp ||GROUPS

   
                          

 

  
                                                     

 

Leave a Reply

error: Content is protected !!