ನೆಲ್ಯಾಡಿ ಶಿವಳ್ಳಿ ಸಂಪದ ವಲಯದಿಂದ ಪ್ರತಿಭಾವಂತ ಸಾಧಕ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

ಶೇರ್ ಮಾಡಿ
ಕುಮಾರಿ ಅನಘ(98.24%)
ಕುಮಾರಿ ಮೇಘ.ಎಸ್.ಪಿ(90.4%)
ಶ್ರೇಯಸ್(91.2%)
ರಾಹುಲ್(95.36%)
ಕುಮಾರಿ ಶ್ರೀಲಕ್ಷ್ಮಿ(95.68%)
ಕುಮಾರಿ ಆದ್ಯತಾ(97.44%)

ನೆಲ್ಯಾಡಿ: ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ಪದಾಧಿಕಾರಿಗಳು ತನ್ನ ವಲಯದ ವ್ಯಾಪ್ತಿಯಲ್ಲಿ ಬರುವ ಎಸ್ ಎಸ್ ಎಲ್ ಸಿ 2024ನೇ ವಾರ್ಷಿಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಸಾಧನೆ ಮಾಡಿದ ವೆಂಕಟೇಶ ಪೇರ್ಮುದೇನಾಯ ಮತ್ತು ಶ್ರೀಮತಿ ಶ್ರೀದೇವಿ ಗಡಿಗಲ್ಲು ಇವರ ಸುಪುತ್ರಿ ಕುಮಾರಿ ಶ್ರೀಲಕ್ಷ್ಮಿ(95.68%), ಡಾ.ಪ್ರಕಾಶ್ ಮತ್ತು ಡಾ.ರಂಜಿತಾ ದಂಪತಿಗಳ ಸುಪುತ್ರ ರಾಹುಲ್(95.36%), ಅಧ್ಯಾಪಕ ಹರಿಪ್ರಸಾದ್ ಮತ್ತು ಶ್ರೀಮತಿ ಶ್ವೇತಾ ದಂಪತಿಗಳ ಸುಪುತ್ರಿ ಕುಮಾರಿ ಅನಘ(98.24%), ಸತೀಶ್ ದುರ್ಗಾಶ್ರೀ ಮತ್ತು ಶ್ರೀಮತಿ ಶಾರದಾ ಇವರ ಸುಪುತ್ರ ಶ್ರೇಯಸ್(91.2%), ವಿನಯ ರಾವ್ ಮತ್ತು ಶ್ರೀಮತಿ ಭವ್ಯ ವಿನಯ ರಾವ್ ದಂಪತಿಗಳ ಸುಪುತ್ರಿ ಕುಮಾರಿ ಆದ್ಯತಾ(97.44%), ಶ್ರೀನಿವಾಸ ಬಡಕಿಲ್ಲಾಯ ಮತ್ತು ಶ್ರೀಮತಿ ಸೌಮ್ಯಶ್ರೀ ದಂಪತಿಗಳ ಸುಪುತ್ರಿ ಕುಮಾರಿ ಮೇಘ.ಎಸ್.ಪಿ(90.4%) ಬ್ರಾಹ್ಮಣ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸತೀಶ್ ದುರ್ಗಾ ಶ್ರೀ, ರವೀಂದ್ರ ಟಿ, ಆರ್.ವೆಂಕಟ್ರಮಣ, ರವಿಪ್ರಸಾದ್, ಡಾ.ಸುಬ್ರಹ್ಮಣ್ಯ ಶಬರಾಯ, ಆದಿತ್ಯ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Leave a Reply

error: Content is protected !!