ಅ24ರಂದು ನೆಲ್ಯಾಡಿ ಸುರಕ್ಷಾ ಸೂಪರ್ ಮಾರ್ಕೆಟ್ ಅವರ ಸುರಕ್ಷಾ ಎ1 ಫರ್ನಿಚರ್ ಅಂಡ್ ಹೋಂ ಅಪ್ಲಯನ್ಸಸ್ ಶುಭಾರಂಭ

ಶೇರ್ ಮಾಡಿ

ನೆಲ್ಯಾಡಿ ಸುರಕ್ಷಾ ಸೂಪರ್ ಮಾರ್ಕೆಟ್ ಅವರ ಸಹ ಸಂಸ್ಥೆ ಸುರಕ್ಷಾ ಎ1 ಫರ್ನಿಚರ್ ಅಂಡ್ ಹೋಂ ಅಪ್ಲಯನ್ಸಸ್ ನೆಲ್ಯಾಡಿಯ ಊನ್ನುಕಲ್ಲಿಂಗಲ್ ಕಾಂಪ್ಲೆಕ್ಸ್ ನಲ್ಲಿ ಅ.24 ರಂದು ಶುಭಾರಂಭಗೊಳ್ಳಲಿದೆ.

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಸೈಂಟ್ ಆಲ್ಫೋನ್ಸ ಚರ್ಚ್ ಧರ್ಮಗುರುಗಳಾದ ರೆ.ಫಾ. ಶಾಜಿ ಮ್ಯಾತ್ಯು, ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು ಶೌಕತ್ ಆಲಿ ಆಲ್ ಅಮಾನಿ, ನೆಲ್ಯಾಡಿ- ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಸದಾನಂದ ಕುಂದರ್, ನೆಲ್ಯಾಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪುತ್ತೂರು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಭಾಸ್ಕರ ಎಸ್ ಗೌಡ ಇಚ್ಚಿಲ್ಲಂಪಾಡಿ, ನೆಲ್ಯಾಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಆಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷ ನಾಝಿಂ ಸಾಹೇಬ್, ನೆಲ್ಯಾಡಿ ಊನ್ನುಕಲ್ಲಿಂಗಲ್ ಕಾಂಪ್ಲೆಕ್ಸ್ ನ ಮಾಲಕ ಶಿಬು ವರ್ಗೀಸ್ ಭಾಗವಹಿಸಲಿದ್ದಾರೆ.ಎಂದು ಸಂಸ್ಥೆಯ ಮಾಲಕರಾದ ಕೆ. ರವಿಕುಮಾರ್ ತಿಳಿಸಿದರು.

Leave a Reply

error: Content is protected !!