ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಏಕಾದಶಿಯಂದು “ಸ್ವಚ್ಛತಾ ಹರಿಕೆ ಸೇವೆ”

ಶೇರ್ ಮಾಡಿ

ವಿನಂತಿ
ದಯಮಾಡಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಲ್ಲಿ ಒಂದು ವಿನಂತಿ ಇದು ನಾಗ ಸಂಚಾರದ ಕ್ಷೇತ್ರ ಸರ್ಪಗಳು ಅಲ್ಲಲ್ಲಿ  ತಿರುಗಾಡೋದು ಮಾಮೂಲಿ ಆದುದರಿಂದ ಬರುವ ಭಕ್ತರು ಆದಷ್ಟು ಸ್ವಚ್ಛತೆಯನ್ನು ಕಾಪಾಡಬೇಕಾದ್ದು ನಿಮ್ಮ ಕರ್ತವ್ಯ

ನೇಸರ ಮಾ.15: ಪ್ರತಿ ಏಕಾದಶಿಯಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಡೆಯುವ “ಸ್ವಚ್ಛ ಮಂದಿರ ಸೇವಾ ಅಭಿಯಾನದ ಭಾಗವಾದ” ‘ಸ್ವಚ್ಛತಾ ಹರಿಕೆ ಸೇವೆ’ ಯು ಮಾ.14ರ ಅಪರಾಹ್ನ ದೇವಳದ ಸುತ್ತಮುತ್ತಲಿನಲ್ಲಿ ನಡೆಯಿತು.

ದೇವಳದ ನೌಕರ ವೃಂದ, ದೇವಳದ ಆಡಳಿತಗೊಳಪಟ್ಟ ಶಿಕ್ಷಣ ಸಂಸ್ಥೆಗಳಾದ ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳು ಹಾಗು ಉಪನ್ಯಾಸಕರು, ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸದಸ್ಯರು, ಆಡಳಿತ ಮಂಡಳಿ, ಊರ ಮಹನೀಯರು ಹಾಗೂ ಸ್ಥಳೀಯ ವರ್ತಕರು ಸಹಕಾರದೊಂದಿಗೆ ಸುಮಾರು 300ಕ್ಕೂ ಹೆಚ್ಚು ಭಕ್ತರು ಸೇವೆಯಲ್ಲಿ ಭಾಗಿಯಾಗಿದ್ದು ಸಾಂಗೋಪವಾಗಿ ನಡೆಯಿತು.

—ಜಾಹೀರಾತು—

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!