ನೆಲ್ಯಾಡಿ ಸೀನಿಯರ್ ಚೇಂಬರ್ ಗೆ “ರಾಷ್ಟ್ರೀಯ ಪ್ರಶಸ್ತಿ”

ಶೇರ್ ಮಾಡಿ

ನೇಸರ ಮಾ.28: ಸೀನಿಯರ್ ಚೇಂಬರ್ ರಾಷ್ಟ್ರೀಯ ಸಮ್ಮೇಳನದಲ್ಲಿ ನೆಲ್ಯಾಡಿ ಲೀಜನ್ ಗೆ OUTSTANDING PRESIDENT AWARD OF EXCELLENCE, APPRECIATIONS FOR CONDUCTING NATIONAL PRESIDENT’S FLAGSHIP PROGRAMME JALADHARA 21-22, NATIONAL PRESIDENTS RECOGNITION FOR PROGRAMMES CONDUCTED, NATIONAL DIRECTOR,S RECOGNITION FOR DUES WITH GROWTH,REPORT ON TIME ಲಭಿಸಿದ್ದು, ಈ ಅವಾರ್ಡ್‌ನ್ನು ನೆಲ್ಯಾಡಿ ಲೀಜನ್ ಅಧ್ಯಕ್ಷ ಡಾ.ಸದಾನಂದ ಕುಂದರ್ ರವರಿಗೆ ರಾಷ್ಟ್ರೀಯ ಅಧ್ಯಕ್ಷ ಡಾ| ಕೇದಿಗೆ ಅರವಿಂದ ರಾವ್ ಯವರು ಮಾ.26 ರಂದು ಬ್ರಹ್ಮಾವರದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷರಾದ ಅಬ್ರಹಾಂ ವರ್ಗೀಸ್, ಉಪಾಧ್ಯಕ್ಷರಾದ ಉಲಹನ್ನನ್ ಕಾರ್ಯದರ್ಶಿ ಪ್ರಶಾಂತ್ ಸಿ ಎಚ್ ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ

 

—ಜಾಹೀರಾತು—

Leave a Reply

error: Content is protected !!