ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ ಪ್ರಶಸ್ತಿ -2021 ||ಅರ್ಚನಾ ಎಸ್. ಹಾಗೂ ಅದ್ವಿನ್ ಎಸ್||

ಶೇರ್ ಮಾಡಿ
ಅರ್ಚನಾ ಎಸ್
ಅದ್ವಿನ್ ಎಸ್

ಕಡಬ ತಾಲೂಕಿನ ಶೀರಾಡಿ ಗ್ರಾಮದ ಸಂಪ್ಯಾಡಿಯ
ಅರ್ಚನಾ ಎಸ್. ಹಾಗೂ ಅದ್ವಿನ್ ಎಸ್. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ -2021 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ .ಸುದರ್ಶನ್ -ರಮ್ಯಾ ದಂಪತಿಯ ಮಕ್ಕಳಾದ ಇವರಿಗೆ ನವೆಂಬರ್ 14 ರಂದು ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು .ಇವರು ಉದನೆಯ ಬಿಷಪ್ ಪಾಲಿಕಾರ್ಪೋಸ್ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳು

Leave a Reply

error: Content is protected !!