ಶ್ರೀ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತಚಾರಣೆ ಪ್ರಯುಕ್ತ ಭಜನಾ ಸೇವೆ

ಶೇರ್ ಮಾಡಿ

ನೇಸರ ಜು.24: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತಚಾರಣೆ 12 ನೇ ದಿನವಾದ ಭಾನುವಾರ ಚಿಬಿದ್ರೆ, ಕನ್ಯಾಡಿ, ಬೆಳಾಲು ಗ್ರಾಮದ ಭಕ್ತರು, ಭಜನಾ ಮಂಡಳಿಗಳು ಭಾಗವಹಿಸಿ ಭಜನಾ ಸೇವೆ ನೆರವೇರಿಸಿದರು. ಕನ್ಯಾಡಿ ಗುರಿಪಳ್ಳ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ, ಮಂಡಳಿ ಬೆಳಾಲು ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಮಕ್ಕಳ ತಂಡ, ಚಿಬಿದ್ರೆ ಪೆರಿಯಡ್ಕ ಶ್ರೀ ರಾಮ ಭಜನಾ ಮಂಡಳಿ, ಕರಂಬಾರು ಭಜನಾ ಮಂಡಳಿ ವತಿಯಿಂದ ಭಜನೆ ನಡೆಯಿತು. ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಮಂಗಳೂರು ಎಸ್ ಸಿ ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಜೀವರಾಜ್ ಸೊರಕೆ ಮತ್ತು ಮನೆಯವರು, ಭಟ್ಕಳದ ರಮೇಶ್, ಮಂಜುನಾಥ ನಾಯ್ಕ ತಂಡದವರು ಗುರುಪಾದ ಪೂಜೆ ನೆರವೇರಿಸಿದರು.

Leave a Reply

error: Content is protected !!