ಶ್ರೀ ರಾಮ ಕ್ಷೇತ್ರದಲ್ಲಿ ತೋಟತ್ತಾಡಿ ಗ್ರಾಮದ ಭಕ್ತರ ಭಜನಾ ಸೇವೆ

ಶೇರ್ ಮಾಡಿ

ನೇಸರ ಜು.25:ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಚಾರಣೆ 13ನೇ ದಿನವಾದ ಸೋಮವಾರ ಕುವೆಟ್ಟು ತೋಟತ್ತಾಡಿ ಗ್ರಾಮದ ಭಕ್ತರು ಭಜನಾ ಮಂಡಳಿಗಳು ಭಾಗವಹಿಸಿ ಭಜನಾ ಸೇವೆ ನೆರವೇರಿಸಿದರು. ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

Leave a Reply

error: Content is protected !!