ನೇಸರ ಫೆ .20:ಕಡಬ ತಾಲೂಕು ನೆಲ್ಲ್ಯಾಡಿ ಗ್ರಾಮದ ಕುಡ್ತಾಜೆ ಎಂಬಲ್ಲಿ ಇಂದು ಸಂಜೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಅಡಿಕೆ, ಗೇರು ಮತ್ತು ತೆಂಗಿನ ಗಿಡಗಳು ಬೆಂಕಿಗೆ ಆಹುತಿಯಾಗಿದೆ.ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.



ನೇಸರ ಫೆ .20:ಕಡಬ ತಾಲೂಕು ನೆಲ್ಲ್ಯಾಡಿ ಗ್ರಾಮದ ಕುಡ್ತಾಜೆ ಎಂಬಲ್ಲಿ ಇಂದು ಸಂಜೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಅಡಿಕೆ, ಗೇರು ಮತ್ತು ತೆಂಗಿನ ಗಿಡಗಳು ಬೆಂಕಿಗೆ ಆಹುತಿಯಾಗಿದೆ.ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.


