ಧರ್ಮಸ್ಥಳ ರಸ್ತೆಯ ಅಪಾಯಕಾರಿ ಮರ ತೆರವು

ಶೇರ್ ಮಾಡಿ

ನೇಸರ ಜು.14: ಕೊಕ್ಕಡ ಪೆಟ್ರೋಲ್ ಪಂಪ್ ಬಳಿ ಧರ್ಮಸ್ಥಳ ರಸ್ತೆಯ ಅಪಾಯಕಾರಿ ಮರ ತೆರವು ಗೊಳಿಸಲಾಯಿತು.

ಈ ಸಂದರ್ಭ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರು ಯೋಗೀಶ್ ಅಲಂಬಿಲ. ಉಪ ವಲಯಾರಣ್ಯ ಅಧಿಕಾರಿ ಅಶೋಕ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರಾದ ಜಯರಾಮ್, ರವಿ, ಮಹೇಶ್. ಜಗದೀಶ್. ಗಣೇಶ್. ಮತ್ತಿತರರು ಸಹಕರಿಸಿದರು.

Leave a Reply

error: Content is protected !!