ನೆಲ್ಯಾಡಿ: ಶುಶ್ರೂಷಕಿ ಮೇರಿ(ಆನ್ಸಿ) ನಿಧನ

ಶೇರ್ ಮಾಡಿ

ನೇಸರ ಜು.16: ನೆಲ್ಯಾಡಿಯ ನಿವಾಸಿ ಮೇರಿ(ಆನ್ಸಿ)(47ವ.) ರವರು ಆನಾರೋಗ್ಯದ ನಿಮಿತ್ತ ನಿನ್ನೆ(ಜುಲೈ 15) ಮoಗಳೂರಿನ ಕೆ.ಎಸ್.ಹೆಗ್ಡೆ ಅಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಜುಲೈ 16ರಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಸುಮಾರು 9 ವರ್ಷಗಳ ಕಾಲ ಕೊಕ್ಕಡ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿದ್ದರು.
ಮೃತ
ಮೇರಿರವರು ಪತಿ ಪ್ರಕಾಶ್ ಕೆ.ಜೆ, ಮಕ್ಕಳಾದ ಪುತ್ರಿ ಸಾನಿಯಾ ಪ್ರಕಾಶ್ ಮತ್ತು ಪುತ್ರ ಸೂರ್ಯಪ್ರಕಾಶ್ ರವರನ್ನು ಅಗಲಿದ್ದಾರೆ.

Leave a Reply

error: Content is protected !!