ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕೊಕ್ಕಡ ಸೀಮೆ ಮಾಯಿಲ ಕೋಟೆ ದೈವ ಸನ್ನಿದಿಯ ಭಕ್ತರ ಪರವಾಗಿ ಅಭಿನಂದನೆ

ಶೇರ್ ಮಾಡಿ

ನೇಸರ ಜು.19: ರಾಜ್ಯಸಭೆಯ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕೊಕ್ಕಡ ಸೀಮೆ ಮಾಯಿಲ ಕೋಟೆ ದೈವ ಸನ್ನಿದಿಯ ಭಕ್ತರ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ದೇವಾಡಿಗ, ಕಾರ್ಯದರ್ಶಿ ಶೀನ ನಾಯ್ಕ್, ಜಯರಾಮ ಗೌಡ ಹಾರ, ಡಾ.ಮೋಹನ್ ದಾಸ್ ಗೌಡ, ವಿನಯ ಕುಮಾರ್ ಹಾರ ಲಕ್ಷ್ಮಿನಾರಾಯಣ ಹಾರ, ಸುಂದರ ಗೌಡ ಹಾರ ಉಪಸ್ಥಿತರಿದ್ದರು
.

Leave a Reply

error: Content is protected !!