ಜೇಸಿಐ ಭಾರತ ರಾಷ್ಟ್ರೀಯ ಸಂಯೋಜಕರಾಗಿ ಜೇಸಿ.ರಾಘವೇಂದ್ರ ಪ್ರಭು ಆಯ್ಕೆ

ಶೇರ್ ಮಾಡಿ

ಉಡುಪಿ :ಜೇಸಿಐ ಭಾರತ ಇದರ ಆನ್ ಲೈನ್ ಎಂ.ಆರ್.ಎಫ್ ರಾಷ್ಟ್ರೀಯ ಸಂಯೋಜಕರಾಗಿ ಪೂವ೯ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಕವಾ೯ಲು ವಲಯ 15 ರಿಂದ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಕಾತಿ೯ಕೇಯನ್ ರವರು ಈ ಆಯ್ಕೆಯನ್ನು ಮಾಡಿದ್ದಾರೆ.

ಇವರು ವಲಯ ತರಬೇತುದಾರರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ.

Leave a Reply

error: Content is protected !!