ಸಹಾಯಹಸ್ತ ಲೋಕಸೇವಾ ಟ್ರಸ್ಟ್(ರಿ)ಪುತ್ತೂರು, ನೊಂದವರ ಬಾಳಿಗೆ ನೆರವಿನ ಹಸ್ತ

ಶೇರ್ ಮಾಡಿ

ನೇಸರ ಫೆ.14:ಬೆಳ್ತಂಗಡಿ ತಾಲ್ಲೂಕು ತೆಂಕಕಾರಂದೂರು ಗ್ರಾಮದ  ಪ್ರಶಾಂತ್ ಲಾವಣ್ಯ ಇವರ ಮಗಳಾದ ಮಾನ್ಯ ಎಂಬ 5 ವರ್ಷದ ಮಗು ಅಂಗವೈಕಲ್ಯದಿಂದ ಬಳಲುತ್ತಿದ್ದು ಕುಟುಂಬವು ಚಿಕಿತ್ಸೆಗಾಗಿ ಪರದಾಡುತ್ತಿದೆ. ಇದನ್ನು ಮನಗಂಡು ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ವತಿಯಿಂದ ನೊಂದವರ ಬಾಳಿಗೆ ನೆರವಿನ ಹಸ್ತವಾಗಿ 10111 ರೂಪಾಯಿ ಚೆಕ್ಕ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ ಉದಯ ಅರ್ಜುನಗೋಳಿ, ಅಧ್ಯಕ್ಷ ಡಿ. ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು ಉಪಸ್ಥಿತರಿದ್ದರು.

ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ

NESARA WhatsApp GROUPS & YOUTUBE CHANNELS

NESARA|| WhatsApp ||GROUPS

   
                          

 

  
                                                     

 

ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಲಡ್ಕ ಕೊಕ್ಕಡ ಇಲ್ಲಿನ ಪವಾಡ ಹಾಗೂ ನೇಮೋತ್ಸವದ ಸಂಪೂರ್ಣ ಮಾಹಿತಿ

ಜಾಹೀರಾತು

Leave a Reply

error: Content is protected !!