ಮನೆಗೆ ಬೆಂಕಿ: ಅಪಾರ ಹಾನಿ

ಶೇರ್ ಮಾಡಿ

ಕೈಕಂಬ: ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅದ್ಯಪಾಡಿ ಸಂಕೇಶ ಬಳಿಯ ಉಮಾನಾಥ ಸಾಲ್ಯಾನ್‌ ಅವರ ಮನೆಯ ಛಾವಣಿಗೆ ಅಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಹಾನಿಯಾಗಿ ನಷ್ಟವುಂಟಾಗಿದೆ.

ಉಮಾನಾಥ ಸಾಲ್ಯಾನ್‌ ಶನಿವಾರ ಶಿವರಾತ್ರಿಯ ಪ್ರಯಕ್ತ ದೇವಸ್ಥಾನಕ್ಕೆ ತೆರಳಿದ್ದರು.
ಆ ಸಂದರ್ಭದಲ್ಲಿ ಬೆಂಕಿ ತಗಲಿತ್ತು. ಮನೆಯ ಛಾವಣಿ ಸಹಿತ ಮನೆ ಸಾಮಗ್ರಿಗಳು ಬೆಂಕಿಗೆ ಅಹುತಿಯಾಗಿದೆ.

Leave a Reply

error: Content is protected !!