ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆ- ಕಡಬ ಕ್ನಾನಾಯ ಜ್ಯೋತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಶೇರ್ ಮಾಡಿ

ಕಡಬ: ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯು ದಿನಾಂಕ.ಜು.31ರಂದು ವಿದ್ಯಾರಶ್ಮಿ ವಿದ್ಯಾಲಯ ಸವಣೂರು ಇಲ್ಲಿ ಜರಗಿತು.

ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ಪ್ರೌಢಶಾಲಾ ಹಂತದ ಹುಡುಗಿಯರ 40-44 ಕೆ.ಜಿ. ವಿಭಾಗದಲ್ಲಿ ಎಂಟನೇ ತರಗತಿಯ ಅನ್ವಿತಾ ಎಸ್ ರತೀಶ್ ಪ್ರಥಮ ಸ್ಥಾನ ಮತ್ತು 36-40 ಕೆ.ಜಿ. ವಿಭಾಗದಲ್ಲಿ 9ನೇ ತರಗತಿಯ ಯಾನ್ವಿತಾ ಎಂ ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರಿಗೆ ಕರಾಟೆ ಶಿಕ್ಷಕ ಯಾದವ ಬೀರಂತಡ್ಕ ಅವರು ತರಬೇತಿ ನೀಡುತ್ತಿದ್ದಾರೆ

Leave a Reply

error: Content is protected !!