ನೆಲ್ಯಾಡಿ: ಶ್ರೀ ಮಂಜುನಾಥ ಜ್ಯೋತಿಷ್ಯಾಲಯ ಪ್ರಾರಂಭ

ಶೇರ್ ಮಾಡಿ

ಪ್ರತಿ ಗುರುವಾರ ಬೆಳಗ್ಗೆ ಗಂಟೆ 9ರಿಂದ ಸಂಜೆ 5 ರ ತನಕ ಜ್ಯೋತಿಷ್ಯ ಕೇಂದ್ರ ತೆರೆದಿರುವುದು                                                                                       -ಶಿವಪ್ರಸಾದ್ ಶರ್ಮ ಜ್ಯೋತಿಷ್ಯರು,ಧರ್ಮಸ್ಥಳ

ನೇಸರ ಜ.22: ನೆಲ್ಯಾಡಿಯ ಶ್ರೀನಿಧಿ ಕಾಂಪ್ಲೆಕ್ಸ್ ಇದರ ಪ್ರಪ್ರಥಮ ಮಹಡಿಯಲ್ಲಿ ನೂತನವಾಗಿ ಶ್ರೀ ಮಂಜುನಾಥ ಜ್ಯೋತಿಷ್ಯಾಲಯ ಪ್ರಾರಂಭೋತ್ಸವ ದಿನಾಂಕ 23-01-2022 ರವಿವಾರ 12 ಗಂಟೆಗೆ ಜರಗಲಿದೆ.
ಉದ್ಘಾಟಕರಾಗಿ ವೇ.ಮೂ.ಸೀತಾರಾಮ ಯಡಪಾಡಿತ್ತಾಯ,ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ,ಗೌರವ ಉಪಸ್ಥಿತಿ ವೇ.ಮೂ.ಸತ್ಯಪ್ರಿಯ ಕಲ್ಲೂರಾಯ,ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಸೌತಡ್ಕ,ವೇ.ಮೂ.ಬಾಲಕೃಷ್ಣ ಕೆದಿಲಾಯ ಗೌರವ ಅರ್ಚಕರು ಮತ್ತು ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ,ವೇ.ಮೂ. ರಮಾನಂದ ಭಟ್,ಪ್ರಧಾನ ಅರ್ಚಕರು ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ,ವೇ. ಮೂ.ಶ್ರೀಧರ ನೂಜಿನ್ನಾಯ,ಪ್ರಧಾನ ಅರ್ಚಕರು ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಹಾರ್ಪಳ, ಸುಬ್ರಮಣ್ಯ ಉಪ್ಪಾರ್ಣ,ಮಾಲಕರು ಶ್ರೀನಿಧಿ ಕಾಂಪ್ಲೆಕ್ಸ್ ನೆಲ್ಯಾಡಿ,ಸದಾನಂದ ಕುಂದರ್,ಅಧ್ಯಕ್ಷರು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ, ಭಾಸ್ಕರ.ಯಸ್.ಗೌಡ, ಅಧ್ಯಕ್ಷರು ಪಿ.ಎಲ್.ಡಿ ಬ್ಯಾಂಕ್ ಪುತ್ತೂರು,ರವಿ ಪ್ರಸಾದ್ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತು ನೆಲ್ಯಾಡಿ,ಸುಬ್ರಹ್ಮಣ್ಯ ಆಚಾರ್ಯ,ಹಿರಿಯ ಉದ್ಯಮಿಗಳು ನೆಲ್ಯಾಡಿ, ಶ್ರೀಮತಿ ಉಷಾ ಅಂಚನ್,ಮಾಜಿ ಸದಸ್ಯರು ತಾಲ್ಲೂಕು ಪಂಚಾಯತು ನೆಲ್ಯಾಡಿ, ಶಿವಪ್ರಸಾದ್ ಬೀದಿಮಜಲು,ಗ್ರಾಮ ಪಂಚಾಯತು ನೆಲ್ಯಾಡಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಎಂದು ಸಂಸ್ಥೆಯ ಮಾಲಕರು ತಿಳಿಸಿದರು
.

Leave a Reply

error: Content is protected !!