ಪಿಲಿಚಾಮುಂಡಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ – ಮಾಸ್ತಿಕಲ್ಲು ಮಜಲು, ಕೊಕ್ಕಡ

ಶೇರ್ ಮಾಡಿ

ನೇಸರ ಫೆ.15: ಮಾಸ್ತಿಕಲ್ಲುಮಜಲು ಕೊಕ್ಕಡದಲ್ಲಿ 11ನೇ ವರುಷದ ಶ್ರೀ ಪಿಲಿಚಾಮುಂಡಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ 16-02- 2020ನೇ ಬುಧವಾರ ಬೆಳಗ್ಗೆ 8 ರಿಂದ ಕೊಕ್ಕಡ ವೇದಮೂರ್ತಿ ಬಾಲಕೃಷ್ಣ ಕೆದಿಲಾಯರ ನೇತೃತ್ವದಲ್ಲಿ ಗಣ ಹೋಮ, ಕಲಶಾಭಿಷೇಕ, ದೈವಗಳಿಗೆ ಪರ್ವ ಮತ್ತು ಮಹಾಪೂಜೆ ಜರಗಲಿರುವುದು

ಭಕ್ತಿ ಸಿಂಚನಗೈದ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇಗುಲ : ವೀಕ್ಷಿಸಿ, Subscribers ಮಾಡಿ

ಎಂಬುದಾಗಿ ಆಡಳಿತ ಮೊಕ್ತೇಸರರು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು,ಗುತ್ತು, ಜನನ,ಪಟ್ಟೆ, ಪರಾರಿ ನಾಲ್ವಿಕೆಯವರು ತಿಳಿಸಿದರು.

—ಜಾಹೀರಾತು—

Leave a Reply

error: Content is protected !!