ನೆಲ್ಯಾಡಿ -ಆರ್ಲ ದಲ್ಲಿ ಪುದುಮನ ಸ್ಪಯಿಸಸ್ ನರ್ಸರಿ ಶುಭಾರಂಭ

ಶೇರ್ ಮಾಡಿ

ನೆಲ್ಯಾಡಿ : ನೆಲ್ಯಾಡಿ ಆರ್ಲ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲೇ ವಿವಿದ ಜಾತಿಯ ಸ್ಪಯಿಸಸ್ ತಳಿಗಳ ವಿಶಾಲವಾದ ನರ್ಸರಿಗೆ ಜು.3ರಂದು ದಂದು ನೆಲ್ಯಾಡಿ ಅಲ್ಫೋನ್ಸ ಚರ್ಚ್ ನ ಧರ್ಮಗುರುಗಳ ಉಪಸ್ಥಿತಿಯಲ್ಲಿ ರೆ ಫಾ. ಆಗಸ್ಟಿನ್ ಪೊಟ್ಟಮ್ ಕುಳ೦ಗರ ಅವರ ಆಶೀರ್ವಾದ ಪ್ರಾರ್ಥನೆ ಯೊಂದಿಗೆ ಪುದುಮನ ಸ್ಪಯಿಸಸ್ ನರ್ಸರಿ ಶುಭಾರಂಭ ಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಂದನಿಯ ಧರ್ಮ ಗುರುಗಳಾದ ಶಾಜಿ ಮಾತ್ಯು ಅವರು ಸ್ಪರ್ಧಾತ್ಮ ಕ ಮಾರುಕಟ್ಟೆ ಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಯಾವುದೇ ಉದ್ಯಮದಲ್ಲಿ ಯಶಸ್ವೀಯಾಗಲು ಸಾಧ್ಯ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನರ್ಸರಿಯ ಮಾಲಕರಾದ ಬೆನ್ನಿ, ಆರ್ಲ ಚರ್ಚ್ ನ ಟ್ರಸ್ಟಿಗಳಾದ ಸಂತೋಷ್, ಮಂಗಳೂರಿನ ಪ್ರತಿಷ್ಟಿತ ತ್ರೀ ಕಿಂಗ್ಸ್ ರೋಡ್ ಲೈನ್ ಮಾಲಕ ಸಜಿ ನ್ಯಾಯವಾದಿಗಳಾದ ಜೇಮ್ಸ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!