ಕೊಕ್ಕಡ : ರಕ್ತೇಶ್ವರಿ ಪೆಟ್ರೋ ಪಾಯಿಂಟ್ ನಲ್ಲಿ ಪಾದಯಾತ್ರಿ ಗಳಿಗೆ ಉಚಿತ ಪಾನೀಯ,ಫಲಹಾರ

ಶೇರ್ ಮಾಡಿ

ನೇಸರ ಫೆ.28: ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತರಿಗೆ ಕಳೆದ ಎರಡು ವರ್ಷಗಳಿಂದ ರಕ್ತೇಶ್ವರಿ ಪೆಟ್ರೋ ಪಾಯಿಂಟ್ ಕೊಕ್ಕಡ,ದಿಯಾ- ಧ್ಯಾನ್ ಕಾಫಿ ಸ್ಪೈಸಸ್ ನ ಮಾಲಕ ಪಿ.ಕೆ.ನಾರಾಯಣ ಗೌಡ ಹಾಗೂ ಕೊಕ್ಕಡ ಹೋಳಿಗೆ ಮನೆಯ ಮಾಲಕ ಪ್ರಹ್ಲಾದ ಮರಾಠೆ ಅವರ ನೇತೃತ್ವದಲ್ಲಿ

ಬೆಳಗಿನಿಂದಲೇ ಉಚಿತವಾಗಿ ಪಾನೀಯ,ಉಪಹಾರದ,ನೀರು,ಮಜ್ಜಿಗೆ ಹಾಗೂ ಹಗಲು-ರಾತ್ರಿ ವಿಶ್ರಾಂತಿ ಪಡೆಯಲು ಶಾಮಿಯಾನವನ್ನು ಅಳವಡಿಸಿದ್ದಾರೆ ಅಲ್ಲದೇ ಶೌಚಾಲಯದ ವ್ಯವಸ್ಥೆಯನ್ನು ಮಾಡುವುದರ ಮೂಲಕ.ತನ್ನದೇ ಆದ ರೀತಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರೀಕ್ಷೇತ್ರಕ್ಕೆ ಬರುವ ಭಕ್ತಾದಿ ಗಳಿಗೆ ಉಚಿತವಾಗಿ ಸೇವೆಯನ್ನು ನೀಡುತ್ತಿದ್ದಾರೆ.ಇವರ ಸೇವೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ.

—ಜಾಹೀರಾತು—

Leave a Reply

error: Content is protected !!