
ಕಡಬ ತಾಲೂಕು ಕೊಣಾಜೆ ಗ್ರಾಮದ ಬಾಳ್ತಿಲ ನಿವಾಸಿ ಯಮುನಾಕ್ಷಿ(75) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನ.26ರಂದು ನಿಧನರಾಗಿದ್ದಾರೆ.
ಮೃತರು ಆರು ಜನ ಪುತ್ರರನ್ನು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.









ಕಡಬ ತಾಲೂಕು ಕೊಣಾಜೆ ಗ್ರಾಮದ ಬಾಳ್ತಿಲ ನಿವಾಸಿ ಯಮುನಾಕ್ಷಿ(75) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನ.26ರಂದು ನಿಧನರಾಗಿದ್ದಾರೆ.
ಮೃತರು ಆರು ಜನ ಪುತ್ರರನ್ನು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.







