
ಬೆಳ್ತಂಗಡಿ: ಪಾದಯಾತ್ರಿಗಳಿಗೆ ಸಕಾಲಿಕ ನೆರವು, ಮಾರ್ಗದರ್ಶನ ನೀಡಿ ಸಹಕರಿಸಿದ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಶ್ರೀ ಎ.ವಿ. ಶೆಟ್ಟಿ ಅವರನ್ನು ಸೋಮವಾರ ಧರ್ಮಸ್ಥಳದಲ್ಲಿ ಪಾದಯಾತ್ರಿಗಳ ಪರವಾಗಿ ಗೌರವಿಸಲಾಯಿತು.
ಮರಿಯಪ್ಪ,ಚಂದ್ರಪ್ಪ ಮತ್ತು ಹನುಮಂತರಾಮಪ್ಪ ಉಪಸ್ಥಿತರಿದ್ದು, ಎ.ವಿ. ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.








