2021 ನೇ ಸಾಲಿನ “ಜೇಸಿ ಸಾಧನಾಶ್ರೀ ಪ್ರಶಸ್ತಿಗೆ” ಚಂದ್ರಶೇಖರ ಬಾಣಜಾಲು ಆಯ್ಕೆ

ಶೇರ್ ಮಾಡಿ

ನೇಸರ ನ 7: ನೆಲ್ಯಾಡಿ ಜೆಸಿಐನ ಪೂರ್ವಧ್ಯಕ್ಷ ಚಂದ್ರಶೇಖರ ಬಾಣಜಾಲುರವರು 2021ನೇ ಸಾಲಿನ “ಜೇಸಿ ಸಾಧನಾಶ್ರೀ ಪ್ರಶಸ್ತಿಗೆ” ಆಯ್ಕೆಯಾಗಿದ್ದಾರೆ.
ಇವರಿಗೆ ಕುಂದಾಪುರ ಸಿಟಿ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನೆಲ್ಯಾಡಿ ಜೆಸಿಐನ ಘಟಕದ ಪೂರ್ವಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

error: Content is protected !!