||ಜೆಸಿಐ ಕೊಕ್ಕಡ ಕಪಿಲಾದ ಪ್ರಶಾಂತ ಸಿ.ಎಚ್|| : ಸಾಧನಾಶ್ರೀ ಪ್ರಶಸ್ತಿ

ಶೇರ್ ಮಾಡಿ

ನೇಸರ ನ 7: ಜೆಸಿಐ ಕುಂದಾಪುರ ಸಿಟಿ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಜೆಸಿಐ ಕೊಕ್ಕಡ ಕಪಿಲಾದ ಪ್ರಶಾಂತ ಸಿ.ಎಚ್ ರವರಿಗೆ ವ್ಯವಹಾರ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು, ಸೇವೆಯನ್ನು ಗುರುತಿಸಿ ಅವರಿಗೆ “ಸಾಧನಾಶ್ರೀ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಕೊಕ್ಕಡ ಕಪಿಲಾದ ಪೂರ್ವಘಟಕಾಧ್ಯಕ್ಷ ಗಣೇಶ್. ಕೆ, ಸದಸ್ಯ ಜೋಸೆಫ್ ಪಿರೇರಾ,ಜೂನಿಯರ್ ಜೇಸಿಯ ಆಯುಷ್.ಪಿ ಉಪಸ್ಥಿತರಿದ್ದರು.

Leave a Reply

error: Content is protected !!