ಶುಭವಿವಾಹ : ರಂಜನ್ -ಆಶಾಲತಾ

ಶೇರ್ ಮಾಡಿ

ನೇಸರ ಡಿ 12: ಕೇಪು ಶ್ರೀ ಲಕ್ಷ್ಮೀಜನಾರ್ಧನ ಸಭಾಭವನದಲ್ಲಿ ಕಡಬ ತಾಲೂಕು ಬಂಟ್ರ ಗ್ರಾಮದ ಕೊಲ್ಯ ಮನೆ ಹುಕ್ರಪ್ಪ ಗೌಡರ ಪುತ್ರ ರಂಜನ್ ಮತ್ತು ಕಡಬ ತಾಲೂಕು ಆಲಂಕಾರು ಗ್ರಾಮದ ಪಟ್ಟೆ ಮನೆ ಉಮೇಶ್ ಗೌಡರ ಪುತ್ರಿ ಆಶಾಲತಾ ರವರ ವಿವಾಹವು ಡಿ12 ರಂದು ನಡೆಯಿತು. ಬಂಧುಮಿತ್ರರು ಆಗಮಿಸಿ ದಂಪತಿಗಳಿಗೆ ಶುಭ ಹಾರೈಸಿದರು.

Leave a Reply

error: Content is protected !!