ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಚುನಾವಣೆ

ಶೇರ್ ಮಾಡಿ
ಅಕ್ಷತ್
ಜಯಶ್ರೀ ಎಮ್. ಸಿ
ಸಮೀಕ್ಷ ಎಲ್. ರೈ

ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ದಿನಾಂಕ 10.11.2022 ರಂದು ವಿದ್ಯಾರ್ಥಿ ಪರಿಷತ್ತಿನ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ವಾಣಿಜ್ಯ ವಿಭಾಗದ ಅಕ್ಷತ್, ಉಪಾಧ್ಯಕ್ಷೆಯಾಗಿ ಕಲಾ ಪದವಿಯ ಜಯಶ್ರೀ ಎಮ್. ಸಿ, ಕಾರ್ಯದರ್ಶಿಯಾಗಿ ವಾಣಿಜ್ಯ ವಿಭಾಗದ ಸಮೀಕ್ಷ ಎಲ್. ರೈ ಆಯ್ಕೆಯಾಗಿರುತ್ತಾರೆ.

See also  ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಪುತ್ತೂರು, ಕಡಬ ತಾಲೂಕಿನಲ್ಲಿ 5096 ವಿದ್ಯಾರ್ಥಿಗಳು

Leave a Reply

Your email address will not be published. Required fields are marked *

error: Content is protected !!