ನೆಲ್ಯಾಡಿ: ಮಹಿಳೆಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು

ಶೇರ್ ಮಾಡಿ

ನೆಲ್ಯಾಡಿ: ಮಹಿಳೆಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಕೊಣಾಲು ಗ್ರಾಮದ ಶಾಂತಿಮಾರು ಎಂಬಲ್ಲಿ ನಡೆದಿದೆ.

ಕೊಣಾಲು ಗ್ರಾಮದ ಶಾಂತಿಮಾರು ನಿವಾಸಿ ದಿ.ವೆಂಕಪ್ಪ ಗೌಡರ ಪತ್ನಿ ಚೆನ್ನಮ್ಮ(ವ.70) ಎಂಬವರು ಜ.3 ರಂದು ಬೆಳಗ್ಗೆ 6:30ಕ್ಕೆ ತೋಟದಲ್ಲಿ ಸೂಗೆ ಹೆಕ್ಕುವ ಸಂದರ್ಭ ಆಕಸ್ಮಿಕವಾಗಿ ತೋಟದ ಕೆರೆಗೆ ಬಿದ್ದು ಸಾವನ್ನಪ್ಪಿದರು.
ಇವರು ಪುತ್ರರಾದ ಜನಾರ್ದನ, ಶೇಖರ ಹಾಗೂ ಗೀತಾ, ವಿಜಯ, ಪುಷ್ಪ ಇವರನ್ನು ಅಗಲಿದ್ದಾರೆ.

Leave a Reply

error: Content is protected !!