ಉಜಿರೆ SDM ಪಿಯು ಕಾಲೇಜು ನ ಎನ್ ಎಸ್ ಎಸ್ ಘಟಕ ನಾಯಕರಾಗಿ ಸುದರ್ಶನ ನಾಯಕ್ ಹಾಗೂ ದಕ್ಷಾ ಆಯ್ಕೆ

ಶೇರ್ ಮಾಡಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನಾಯಕನಾಗಿ ದ್ವಿತೀಯ ವಾಣಿಜ್ಯಶಾಸ್ತ್ರದ ಸುದರ್ಶನ ನಾಯಕ್ ಹಾಗೂ ನಾಯಕಿಯಾಗಿ ದ್ವಿತೀಯ ವಾಣಿಜ್ಯಶಾಸ್ತ್ರದ ದಕ್ಷಾ ಆಯ್ಕೆಯಾಗಿದ್ದಾರೆ.

ವಿವಿಧ ಸಮಿತಿಯ ಸದಸ್ಯರಾಗಿ ಈ ಕೆಳಗಿನ ಸ್ವಯಂ ಸೇವಕರು ಆಯ್ಕೆ ಆಗಿದ್ದಾರೆ.
ಶೈಕ್ಷಣಿಕ ಸಮಿತಿ -ಜಿತೇಶ್, ಸೃಷ್ಠಿ ಎಸ್. ಎಲ್, ಶ್ರೇಯಾ, ಗೌತಮ್.
ವರದಿ ಸಮಿತಿ – ಮಹಾಲಕ್ಷ್ಮೀ, ಶ್ರೇಯಸ್, ನಿರಂತ್ ಜೈನ್, ಹಂಸಾ, ಭಾರ್ಗವಿ, ಸಮ್ಮದ್.
ಸಭಾ ಕಾರ್ಯಕ್ರಮ ಸಮಿತಿ – ಸಮರ್ಥ ಪಾಟೀಲ್, ಅಕ್ಷತಾ ಎಂ.ಜಿ .
ಸಾಂಸ್ಕೃತಿಕ ಸಮಿತಿ – ಪ್ರಥಮ್ ಜೈನ್, ಪ್ರಿಯದರ್ಶಿನಿ, ವೇದಿಕಾ, ಹರ್ಷಿತಾ, ದುತಿಯಾ, ಸ್ವಾತಿ, ಧನುಷ್ .
ಶ್ರಮದಾನ ಸಮಿತಿ – ಕಿಶೋರ್ ಪಾಟೀಲ್, ಸರಣ್ಯಾ, ಆದಿತ್ಯ, ಸೌಜನ್ಯಾ. ಆಯ್ಕೆಯಾಗಿದ್ದಾರೆ.

Leave a Reply

error: Content is protected !!