ಕಡಬಕ್ಕೆ: ನೂತನ ತಹಸೀಲ್ದಾರ್ ನೇಮಕಗೊಳಿಸಿದ ಸರಕಾರ

ಶೇರ್ ಮಾಡಿ

 ಕಡಬ ಗ್ರೇಡ್ 1 ತಹಸೀಲ್ದಾರ್ ಆಗಿ ಪ್ರಭಾಕರ ಖಜೂರೆ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಕಡಬ ತಹಸೀಲ್ದಾರ್ ಆಗಿದ್ದ ರಮೇಶ್ ಬಾಬು ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಳ್ಳಾಲ ತಾಲೂಕಿನ ತಹಸೀಲ್ದಾರ್ ಆಗಿರುವ ಪ್ರಭಾಕರ ಖಜೂರೆ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ.

Leave a Reply

error: Content is protected !!