ಪಟ್ರಮೆ: ಹಿರಿಯ ಪ್ರಗತಿಪರ ಕೃಷಿಕ ಕುಂಞಣ್ಣ ಶೆಟ್ಟಿ ನಿಧನ

ಶೇರ್ ಮಾಡಿ

ಪಟ್ರಮೆ : ಇಲ್ಲಿಯ ಪಟ್ಟೂರು ಗುತ್ತು ಮನೆತನದ ಹಿರಿಯ ವ್ಯಕ್ತಿ ಹಾಗೂ ಪ್ರಗತಿಪರ ಕೃಷಿಕರಾಗಿದ್ದ ಕುಂಞಣ್ಣ ಶೆಟ್ಟಿ(90) ಜುಲೈ 25ರಂದು ನಿಧನರಾಗಿದ್ದಾರೆ.

ಮೃತರಿಗೆ ಪುತ್ರ, ಮೂವರು ಪುತ್ರಿಯರು ಇದ್ದಾರೆ.

  •  

Leave a Reply

error: Content is protected !!