ಕಳೆಂಜ ಗೋಶಾಲೆಯ ಶೀಟು, ಸೋತ್ತುಗಳು ಭೀಕರ ಬಿರುಗಾಳಿ, ಮಳೆಯ ಆರ್ಭಟಕ್ಕೆ ಹಾನಿ

ಶೇರ್ ಮಾಡಿ

ನೇಸರ ಮಾ.19: ಕಳೆಂಜ ವಿವೇಕಾನಂದ ಸೇವಾಶ್ರಮ ವತಿಯಿಂದ ನಡೆಸಲ್ಪಡುವ ನಂದಗೋಕುಲ ಗೋಶಾಲೆಗೆ ಅಳವಡಿಸಲಾದ ಶೀಟುಗಳು ಭೀಕರ ಗಾಳಿಗೆ ಹಾರಿ ಹೋಗಿ ಪುಡಿಪುಡಿಯಾಗಿದೆ.

ಸೋತ್ತುಗಳಿಗೆ ಹಾನಿಯಾಗಿದೆ. ಗೋಶಾಲೆಯ ಕಂಬಗಳು ಮುರಿದು ಬಿದ್ದು ಜಾನುವಾರುಗಳು ಗಾಯಗೊಂಡಿದೆ.

 

—ಜಾಹೀರಾತು—

Leave a Reply

error: Content is protected !!