ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳದ ಪುಷ್ಕರಿಣಿ ಸ್ಥಿತ ನೀಲಕಂಠ ದೇವರಿಗೆ ರಜತ ಮುಖವರ್ಣಿಕೆ

ಶೇರ್ ಮಾಡಿ

ನೇಸರ ಮೇ‌ 2: ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದ ಧನ್ವಂತರಿ ಕ್ಷೇತ್ರ ಎಂದೆ ಪ್ರಸಿದ್ಧಿ ಪಡೆದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳದ ಪುಷ್ಕರಿಣಿ ಸ್ಥಿತ ನೀಲಕಂಠ ದೇವರಿಗೆ ರಜತ ಮುಖವರ್ಣಿಕೆಯನ್ನು ಬೆಂಗಳೂರು ನಿವಾಸಿಗಳಾದ ನೂಪುರ್ ರಾಜೇಶ್ ದಂಪತಿಗಳು ಮೇ. 2ರಂದು ದೇವರ ಸಮ್ಮುಖದಲ್ಲಿ ಸಮರ್ಪಿಸಿದರು.

🌺 ಜಾಹೀರಾತು 🌺

Leave a Reply

error: Content is protected !!